UDAYAVANI NEWS
ಸಿಂಧನೂರು, ಏಪ್ರಿಲ್ 05 : ನಗರದ ಶಾಖಾ ಗ್ರಂಥಾಲಯದಲ್ಲಿ ಬಾಬು ಜಗಜೀವನ ರಾಮ್ ರವರ ಜಯಂತಿಯನ್ನು ಆಚರಿಸಲಾಯಿತು.
ನಗರದ ಶಾಖಾ ಗ್ರಂಥಾಲಯದಲ್ಲಿ ಬಾಬು ಜಗಜೀವನ ರಾಮ್ ರವರ116 ನೇ ಜಯಂತಿಯನ್ನು ಸರಳತೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ವಿ.ಬಿ ಕುಲಕರ್ಣಿ,ಗ್ರಂಥಾಲಯ ಸಹಾಯಕರಾದ ಸೋಮಶೇಖರ ಹೆಳವರ,ಜಯಕುಮಾರ್ ಹೆಳವರ,ಮತ್ತು ವಿಧ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
Tags
ಜಿಲ್ಲಾ ಸುದ್ದಿಗಳು